Abhyudaya Newsletter – June 2026 – July 2026



Highlights of the meeting – Shri. Amith Kumar – reminded about the previous engaging session on the importance of Bharatheeya Kaalaganane and reflected that this Hindu Calendar is aligned with the seasons of Nature. He encouraged the teachers to discuss


Annual Volunteers Meet – 2026 On Friday, April 24, at 12:00 PM, Abhyudaya volunteers from all the learning centers gathered at the premises of Janasewa Vidya Kendra. At the start of



Click on this to know more ಡಾ. ಶರಣಪ್ರಕಾಶ ರುದ್ರಪ್ಪ ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವರು, ಪ್ರೈಯಾಸ್ ಸಂಸ್ಥೆ ಹಾಗೂ ಅಭ್ಯುದಯದ ಸಹಯೋಗದಲ್ಲಿ ಕಲಬುರಗಿಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್) ಆವರಣದಲ್ಲಿ ‘ಭಾರತವರ್ಧಂತ ಪಾದ ಚಿಕಿತ್ಸಾ ಜಾಗೃತಿ ಮತ್ತು ತಪಾಸಣೆ ಅಭಿಯಾನವನ್ನು ಚಾಲನೆಗೊಳಿಸಿದರು. ಮಧುಮೇಹ-ಪಾದದ ಚಿಕಿತ್ಸೆಗೆ ರಾಜ್ಯದ ಬಹುತೇಕ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಪ್ರೊಡಿಯಾಟ್ರಿಕ್

Aarohanam was a vibrant and meaningful event that brought together a large and diverse community, celebrating talent, learning, and unity. The program witnessed the enthusiastic participation of 300+ students, along with their parents and committed Volunteers, making it a truly

Under the Corporate giving initiative, about 75+ employees of Cisco participated in the above event with great enthusiasm. They engaged with Abhyudaya volunteers and thoroughly enjoyed the hands-on experience of Cotton Bag painting. All the above painted products

ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಹಿಳೆಯರಿಗಾಗಿ ಅಭ್ಯುದಯ ಮತ್ತು ಸಾಮಾಜಿಕ ನ್ಯಾಯ ವೇದಿಕೆ ಸಹಯೋಗದೊಂದಿಗೆ ಇಂದು ಮೈಸೂರಿನ ಕೈಲಾಸ್ ಪುರಂ ನಲ್ಲಿ ಉಚಿತ ಟೈಲರಿಂಗ್ ತರಬೇತಿ ಕೇಂದ್ರ ಉದ್ಘಾಟನೆಗೊಂಡಿತ್ತು. ತರಬೇತಿ ಪಡೆಯುವ ತಾಯಂದಿರು ಹಾಗೂ ಕೈಲಾಸ್ ಪುರಮ್ ನ ವೇದಿಕೆ ಅಧ್ಯಕ್ಷರಾದ ಶ್ರೀ ವೆಂಕಟರಾಮು ಅವರು ಉದ್ಘಾಟಿಸಿದರುರು. ಮೊದಲ ತಂಡದ ತರಬೇತಿಗಾಗಿ 26