ಅಭ್ಯುದಯ ಆರೋಹಣ ಸ್ಪರ್ಧೆಗಳು : 31-12-2023

ಅಭ್ಯುದಯ ಆರೋಹಣ ಸ್ಪರ್ಧೆಗಳು : 31-12-2023

ಅಭ್ಯುದಯ ಕೇಶವ ಕೃಪಾ ಸಂವರ್ಧನ ಸಮಿತಿಯು ಆರೋಹಣವನ್ನು ಬೆಂಗಳೂರಿನ ಬನಶಂಕರಿಯಲ್ಲಿ ಇರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ದಿನಾಂಕ 31/12/2023 ರಂದು ಆಯೋಜಿಸಿತ್ತು. ಆರೋಹಣವು ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಪ್ರದರ್ಶಿಸಲು ಒದಗಿಸಲಾದ ಒಂದು ಉತ್ತಮ ವೇದಿಕೆಯಾಗಿದೆ. ಸುಮಾರು 2500 ವಿದ್ಯಾರ್ಥಿಗಳು 8 ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಅವುಗಳೆಂದರೆ ಭಗವದ್ಗೀತೆ, ವಿಜ್ಞಾನ ಪ್ರಯೋಗಗಳು, ದೇಶಭಕ್ತಿ ಗೀತೆ, ಆಶುಭಾಷಣ, ಅಣಕು